Tuesday, October 31, 2023

ರಾಜ್ಯದಲ್ಲಿ ಇಂದು 26 ಸೋಂಕು ದೃಢ: ಒಂದು ಸಾವು

Must read

ಬಂಟ್ವಾಳ: ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಹೊಸದಾಗಿ 26 ಕೇಸ್ ದೃಢವಾಗಿದೆ.
ಬೀದರ್ ನಲ್ಲಿ 11, ಹಾಸನ 4, ವಿಜಯಪುರ, ಕಲಬುರ್ಗಿ, ಉತ್ತರ ಕನ್ನಡ ಹಾಗೂ ದಾವಣಗೆರೆಯಲ್ಲಿ ತಲಾ 2, ಬೆಂಗಳೂರು, ಬಳ್ಳಾರಿ ಹಾಗೂ ದ.ಕ. ಜಿಲ್ಲೆಯಲ್ಲಿ 1 ಕೊರೋನಾ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ. ಇಂದು ಕಲಬುರ್ಗಿಯ 61 ವರ್ಷದ ವೃದ್ಧ ಸಾವನಪ್ಪಿದ್ದು, ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

More articles

Latest article