ಮಂಗಳೂರು: ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ವಾಹನ ಹತ್ತಿಸಿದ ಘಟನೆ ಮಂಗಳೂರಿನ ಬಿಜೈನ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಟ್ರಾಫಿಕ್ ಎ.ಎಸ್.ಐ. ಸೂರಜ್ ಕುಮಾರ್ ಗೆ ಗಾಯ.
ಸಾಧಾಕತ್ ಪೊಲೀಸರ ಮೇಲೆ ವಾಹನ ಹತ್ತಿಸಿದ ಆರೋಪಿ. ಬಿಜೈ ಬಿಗ್ ಬಜಾರ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿಯ ವಾಹನ ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ವಾಹನ ಹತ್ತಿಸಿದ ಆರೋಪಿ. ಆರೋಪಿ ಸಾಧಾಕತ್ ನ್ನು ಬರ್ಕೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.