Sunday, October 22, 2023

ಶ್ರೀ ಮಲರಾಯಿ ಚಾವಡಿ ಮತ್ತು ಶ್ರೀ ಕೋಮಾರ್ ಚಾಮುಂಡಿ ಕಟ್ಟೆ ಇದರ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ಧರ್ಮ ನೇಮ

Must read

ಬಂಟ್ವಾಳ: ಉಪ್ಪಳ ಕೋಡಿಬೈಲು ಕುಟುಂಬಸ್ಥರ ಶ್ರೀ ಮಲರಾಯಿ ಚಾವಡಿ ಮತ್ತು ಶ್ರೀ ಕೋಮಾರ್ ಚಾಮುಂಡಿ ಕಟ್ಟೆ ಇದರ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ಧರ್ಮ ನೇಮೋತ್ಸವಕ್ಕೆ ದ.ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭೇಟಿ ನೀಡಿ ಶ್ರೀ ದೈವದ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾದರು.

More articles

Latest article