ಕೇರಳ: ಕೇರಳಕ್ಕೆ ಆಗಮಿಸುತ್ತಿದ್ದ ವೇಳೆ ಮುಖ್ಯಮಂತ್ರಿಯವರ ವಾಹನವನ್ನು ಕೇರಳದ ಕಣ್ಣೂರು ಗ್ಯಾಲಟೆಕ್ಸ್ ನಲ್ಲಿ ಡಿ.ವೈ.ಎಫ್.ಐ ನ ಕಾರ್ಯಕರ್ತರು ತಡೆಯುಲು ಯತ್ನಿಸಿದ್ದಾರೆ. ಕಪ್ಪು ಬಾವುಟ ಹಿಡಿದು ಬಂದ ಉದ್ರಿಕ್ತರು ಬಿ.ಎಸ್.ವೈ. ವಾಹನದ ಮೇಲೆ ದಾಳಿ ನಡೆಸಿದ್ದಾರೆ.
ಕೇರಳದ ಕಣ್ಣೂರಿನ ಮಾಡಯಿಕಾವು ಭಗವತಿ ದೇವಸ್ಥಾನ, ಪರಶಿನಕಡಾವು ಮುತ್ತಪ್ಪನ್ ದೇವಸ್ಥಾನ, ತಲಿಪರಂಬು ರಾಜರಾಜೇಶ್ವರಿ ದೇವಸ್ಥಾನಗಳಿಗೆ ಡಿ.24 ರಂದು ಸಿ.ಎಂ. ಬೇಟಿ ನೀಡಿದ್ದರು.ಕೇರಳಕ್ಕೆ ಆಗಮಿಸುತ್ತಿದ್ದ ವೇಳೆ ಮುಖ್ಯಮಂತ್ರಿಯವರ ವಾಹನವನ್ನು ಕೇರಳದ ಕಣ್ಣೂರು ಗ್ಯಾಲಟೆಕ್ಸ್ ನಲ್ಲಿ ಡಿ.ವೈ.ಎಫ್.ಐ ನ ಕಾರ್ಯಕರ್ತರು ತಡೆಯುಲು ಯತ್ನಿಸಿದ್ದಾರೆ.