Wednesday, October 25, 2023

ಜಕ್ರಿಬೆಟ್ಟು: ನಗೆಯ ಕಡಲಲ್ಲಿ ತೇಲಿದ ಹಾಸ್ಯ ರಸಿಕರು

Must read

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇವರ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ಆಚರಿಸುವ 16 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ದಲ್ಲಿ ಮಂಗಳೂರು ಮಸ್ಕಿರಿ ಕಲಾ ತಂಡದವರ ಕಾಮಿಡಿ ಕಾರ್ಯಕ್ರಮ ಸೇರಿದ ಜನರನ್ನು ನಕ್ಕು ನಲಿಸಿತು.


ಇವರ ಕಾರ್ಯಕ್ರಮದ ಕೊನೆಯವರೆಗೂ ಜನರು ಮೈಮರೆತು ಕಾರ್ಯಕ್ರಮ ವೀಕ್ಷಿಸಿದರು.

More articles

Latest article