ಬಂಟ್ವಾಳ: ಕರಾವಳಿ ಯಾದ್ಯಂತ ನಿಲ್ಲದ ವರುಣನ ಆರ್ಭಟ, ದ.ಕ.ಜಿಲ್ಲೆಯ ಶಾಲಾ ಕಾಲೇಜು ಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಶುಕ್ರವಾರ (9 ) ನಾಳೆಯೂ ರಜೆ ಘೋಷಣೆ ಮಾಡಿದ್ದಾರೆ.
ಬಂಟ್ವಾಳ: ಕರಾವಳಿ ಯಾದ್ಯಂತ ನಿಲ್ಲದ ವರುಣನ ಆರ್ಭಟ, ದ.ಕ.ಜಿಲ್ಲೆಯ ಶಾಲಾ ಕಾಲೇಜು ಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಶುಕ್ರವಾರ (9 ) ನಾಳೆಯೂ ರಜೆ ಘೋಷಣೆ ಮಾಡಿದ್ದಾರೆ.