Thursday, October 19, 2023

ಡಿ ಗ್ರೂಪ್ ನೌಕರರ ಸಂಬಳ ಸಮಸ್ಯೆ ಶೀಘ್ರ ಪರಿಹಾರ: ಪಂಕಜ್ ಕುಮಾರ್ ಪಾಂಡೆ ಭರವಸೆ

Must read

ಬಂಟ್ವಾಳ: ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಕಳೆದ ಹಲವರು ತಿಂಗಳುಗಳಿಂದ ಸಂಬಳ ಬಾರದಿರುವ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಈ ದಿನ ಬೆಂಗಳೂರಿನಲ್ಲಿ ಆರೋಗ್ಯ ಆಯುಕ್ತರಾದ ಮಾನ್ಯ ಪಂಕಜ್ ಕುಮಾರ್ ಪಾಂಡೆ ಯವರನ್ನು ಬೇಟಿಯಾಗಿ ಸಮಸ್ಯೆಯನ್ನು ವಿವರಿಸಿದರು.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು ಶೀಘ್ರವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

More articles

Latest article