Friday, October 20, 2023

“ತಾಜ್ ಮಸ್ಕನ್ ಗೃಹ ಪ್ರವೇಶ

Must read

ಬಂಟ್ವಾಳ:  ಅಬ್ದುಲ್ ರಹಿಮಾನ್(ದೋಹಾ,ಕತ್ತರ್)ರವರ “ತಾಜ್ ಮಸ್ಕನ್ ಗೃಹ ಪ್ರವೇಶ” ಸಮಾರ೦ಭದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲ್ಪಟ್ಟ ‘ಸಾರ್ವಜನಿಕ ಕುಡಿಯುವ ನೀರು’ ಯೋಜನೆಯನ್ನು ಬ೦ಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ರವರ ಹಸ್ತಗಳಿ೦ದ ಉಧ್ಘಾಟಣೆಗೊಳಿಸಲಾಯಿತು.

ಸ೦ಗಬೆಟ್ಟು ಜಿಲ್ಲಾ ಸದಸ್ಯ ತು೦ಗಪ್ಪ ಬ೦ಗೇರ ಮತ್ತಿತರರು ಉಪಸ್ಥಿತರಿದ್ದರು.

More articles

Latest article