Tuesday, October 17, 2023

ಇಲ್ಯಾಸ್ ಮುಹಮ್ಮದ್ ತುಂಬೆ ಮತದಾನ

Must read

ಬಂಟ್ವಾಳ: ದ.ಕ‌. ಲೋಕಸಭಾ ಚುನಾವಣೆಯ ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ತುಂಬೆ ಬಿ.ಎ‌.ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು.  ಹಾಗೂ ಭವಿಷ್ಯದ ಭಾರತ ಹಾಗೂ ಅಭಿವೃದ್ಧಿ ಗಾಗಿ ಪ್ರತಿಯೊಬ್ಬರೂ ಮತಚಲಾಯಿಸುವಂತೆ ಮನವಿ ಮಾಡಿದರು‌.

More articles

Latest article