Tuesday, October 17, 2023

ಶ್ರೀ ಧಾಮ ಮಾಣಿಲದಲ್ಲಿ ಪೌರೋಹಿತ್ಯ ಶಿಕ್ಷಣ

Must read

ಶ್ರೀ ಧಾಮ ಮಾಣಿಲದಲ್ಲಿ ಪೌರೋಹಿತ್ಯ ಕಲಿಯಲು ಆಸಕ್ತಿಯುಳ್ಳ ಯುವಕರಿಗೆ ಶಿಕ್ಷಣ ನಿಡುವ ನಿರ್ಧಾರ ಕೈಗೊಂಡು ಶ್ರೀ ಧಾಮದ ಪರಮಪೂಜ್ಯ ಶ್ರೀ ಶ್ರೀ ಮೊಹನದಾಸ ಸ್ವಾಮಿಜಿಯವರ ದಿವ್ಯ ಹಸ್ತದಿಂದ ಪ್ರಚಾರ ಪತ್ರವನ್ನು ಕುಲಾಲ ಧಾರ್ಮಿಕ ಸೇವಾ ಸಮಿತಿ ಬಂಟ್ವಾಳ ಇದರ ನೇತ್ರತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಶೇಸಪ್ಪ ಮಾಸ್ಟರ್‍ , ಸದಾಶಿವ ಬಂಗೇರ, ನಾರಾಯಣ.ಸಿ.ಪೆರ್ನೆ, ಸುಕುಮಾರ್ ಬಂಟ್ವಾಳ್, ಸತೀಶ್ ಜಕ್ರಿಬೆಟ್ಟು, ಉಪಸ್ಥಿತಿತರಿದ್ದರು.

More articles

Latest article