Wednesday, October 25, 2023

ಕಾರ್ತಿಕ್ ಮತ್ತು ಹರ್ಷಿತ್ ಕೆ. ಇವರಿಗೆ ತುಳು ಚರ್ಚಾ ಸ್ಪರ್ಧೆಯಲ್ಲಿ ರನ್ನರ್‍ಸ್ ಅಫ್ ಪ್ರಶಸ್ತಿ

Must read

ಬಂಟ್ವಾಳ:  ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕಾರ್ತಿಕ್  ಪ್ರಥಮ ಬಿ.ಎ ವಿದ್ಯಾರ್ಥಿ ಹರ್ಷಿತ್ ಕೆ. ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ತುಳು ಕೂಟ ಆಯೋಜಿಸಿದ ತುಳು ಪರ್ಬ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ -ತುಳು ಚರ್ಚಾ ಸ್ಪರ್ಧೆಯಲ್ಲಿ ರನ್ನರ್‍ಸ್ ಅಫ್ ಪ್ರಶಸ್ತಿಯನ್ನು ಗಳಿಸಿರುತ್ತಾರೆ ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ -ಉಪನ್ಯಾಸಕೇತರ ವರ್ಗ ಮತ್ತು ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳು.

More articles

Latest article