Wednesday, October 18, 2023

ಚಿತ್ರ ಕಲಾವಿದ ಸೂರ್ಯ ಆಚಾರ್ ಗೆ ಕಾಸರಗೋಡಿನಲ್ಲಿ ಸನ್ಮಾನ

Must read

ವಿಟ್ಲ: ಕಾಸರಗೋಡಿನಲ್ಲಿ ನಡೆದ ವಿಶ್ವಕರ್ಮ ಸಾಹಿತ್ಯ ದರ್ಶನದಲ್ಲಿ ಚುಕ್ಕಿ ಚಿತ್ರ ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಗಣೇಶ್ ಕಾಸರಗೋಡು, ಸಮಾಜದ ಹಿರಿಯ ಗಣ್ಯರು ಉಪಸ್ಥಿತರಿದ್ದರು.

More articles

Latest article