Saturday, October 21, 2023

ಮಿತ್ತಬೈಲ್ ಉಸ್ತಾದ್ ಅವರ ಅಗಲುವಿಕೆ ತುಂಬಾ ಆಘಾತವನ್ನುಂಟು ಮಾಡಿದೆ: ವಿಕೇಶ್ ಶೆಟ್ಟಿ(ವಿಕ್ಕಿ)

Must read

ಬಂಟ್ವಾಳ: ಮಿತ್ತಬೈಲ್ ಉಸ್ತಾದ್ ಅವರ ಅಗಲುವಿಕೆ ತುಂಬಾ ಆಘಾತವನ್ನುಂಟು ಮಾಡಿದೆ, ಅವರ ಅಗಲುವಿಕೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯದ ಬಾಂಧವರಿಗೂ ತುಂಬಲಾಗದಷ್ಟು ನಷ್ಟವಾಗಿದೆ, ಅವರು ಸರ್ವ ಧರ್ಮದವರನ್ನು ಸಮಾನವಾಗಿ ಪ್ರೀತಿಸುವ ಮಿತಬೈಲ್ ನ ಮುತ್ತು ಆಗಿದ್ದರು.

ವಿಕೇಶ್ ಶೆಟ್ಟಿ(ವಿಕ್ಕಿ) ಮಾಣಿ
ಅಧ್ಯಕ್ಷರು,ಯುವ ಕಾಂಗ್ರೆಸ್ ಮಾಣಿ

More articles

Latest article