Saturday, February 8, 2025

ಹಸಿರು ಪ್ರಮಾಣ

ಓಜೋನ್ ಪದರದಲ್ಲಿ ಸಾಕಷ್ಟು ರಂಧ್ರ
ಬಿಡದೆ ಏರುತ್ತಿದೆ ಜಾಗತಿಕ ತಾಪಮಾನ
ಇನ್ನಿಲ್ಲದಂತೆ ಹದಗೆಡುತ್ತಿದೆ ಹವಾಮಾನ
ಪರಿಸರ ನಾಳೆಗಳ ಬದಲಿಸುವ ಸಾಧನ

ವರ್ಷವೊಂದಕ್ಕೆ ನೂರಾರು ಪೌಂಡಗಟ್ಟಲೆ                                                                                            ಒಂದು ಮರ ಉತ್ಪಾದಿಸಬಲ್ಲ ಆಮ್ಲಜನಕ
ಜೀವಿಗಳ ಸೇವನೆ ಅದರ ಬಹುಪಾಲು
ವ್ಯರ್ಥ ಇಂಗಾಲ ಹೀರಿ ಕಾಪಾಡುವ ರಕ್ಷಕ

ಈ ಜನ್ಮ ಪೂರ್ತಿ ಎಷ್ಟು ದುಡಿದರೂ
ತೀರಿಸಲಾಗದು ಪ್ರಕೃತಿಯ ಋಣ
ಮಾಡುತ್ತಿರುವೆವು ಎಂತಹ ಪಾಪದ ಕೆಲಸ
ನೈಸರ್ಗಿಕ ಜೀವನ ತಿಳಿಸದ ವ್ಯರ್ಥ ಶಿಕ್ಷಣ

ಉನ್ನತ ಬಾಹಾಕಾಶ್ಯ ವಿಜ್ಞಾನ ತಂತ್ರಜ್ಞಾನ
ಅದು ಏನಿದ್ದರೇನು ಪ್ರಯೋಜನ
ಇಲ್ಲದೆ ಹೋದರೆ ಪರಿಸರ ಜ್ಞಾನ
ಗಿಡ ನೆಟ್ಟು ಹೆಚ್ಚಿಸಿ ಹಸಿರು ಪ್ರಮಾಣ

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...