Saturday, February 8, 2025

ಕೆನರಾ ಇಂಜಿನಿಯರಿಂಗ್ ಕಾಲೇಜಿನ ಐಇಇಇ ಕ್ಯಾನ್ ವಿದ್ಯಾರ್ಥಿಗಳು ಐಇಇಇ ಗ್ರೇಟ್ ಇಂಡಿಯಾ ಸ್ಯಾನಿಟೇಷನ್ ಡಿಸೈನ್ ಚಾಲೆಂಜ್ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆ

ಬಂಟ್ವಾಳ : ಕೆನರಾ ಇಂಜಿನಿಯರಿಂಗ್ ಕಾಲೇಜಿನ ಮೂರನೆಯ ವರ್ಷದ ಮಾಹಿತಿ ವಿಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಲಾಖೆಯಿಂದ ಚೇತನ್ ನಾಯ್ಕ್ ಮತ್ತು ಚೈತ್ರಾ ಅವರು ಐಇಇಇ ಕ್ಯಾನ್ ವಿದ್ಯಾರ್ಥಿ ಶಾಖೆಯವರಾಗಿ ದ್ದು,
ಐಇಇಇ ಗ್ರೇಟ್ ಇಂಡಿಯಾ ಸ್ಯಾನಿಟೇಷನ್ ಡಿಸೈನ್ ಚಾಲೆಂಜ್, ಇದರ ಅಂತಿಮ ಸುತ್ತಿಗೆ ಆಯ್ಕೆ ಯಾಗಿರುತ್ಠಾರೆ.


ಐಇಇಇ, ಇಂಡಿಯಾ ಕೌನ್ಸಿ ಲ್, ಪೇಟಿ ಎಮ್ ಬಿಲ್ಡ್ ಫಾರ್ ಇಂಡಿಯಾ ಮತ್ತು ಸುಚಿತ್ವಾ ಮಿಷನ್, ಭಾರತ ಸರ್ಕಾರ ಮತ್ತು ಕೇರಳ ರಾಜ್ಯ ಸರ್ಕಾರ ಇವರು
ಜಂಟಿಯಾಗಿ ಆಯೋಜಿಸಿ ರುವ ಈ ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ಡಿಸೈನ್ ಸ್ಪರ್ಧೆಯಲ್ಲಿ, 8 ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಆಹ್ವಾನಿಸಲಾ ಗಿತ್ತು
# ನವೀನ ಮಾದರಿಯ ಶೌಚಾಲಯಗಳು
# ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಮಾವೇಶ.
# ಸುರಕ್ಷಿತ ಕುಡಿಯುವ ನೀರುನಿರ್ವಹಣೆ
#ಕಸ ವಿಲೇವಾರಿ
# ಉದ್ದದ ಬಸ್ನಲ್ಲಿ ಟಾಯ್ಲೆಟ್ಗಳು
#ಸಾರ್ವಜನಿಕ ಶೌಚಾಲಯಗಳಿಗಾಗಿ ಹೊಸ ಕಲ್ಪನೆಗಳು
# ದೊಡ್ಡ ಸಾರ್ವಜನಿಕ ಘಟನೆಗಳಲ್ಲಿ ತುರ್ತು ಸಂದರ್ಭದಲ್ಲಿ ಮಾಡಲಾಗಬಹುದಾದ ಶೌಚಾಲಯಗಲು.

ಇದು ವಿದ್ಯಾರ್ಥಿ ಶಾಖೆಯ ಕ್ಯಾಪ್ನ ಮತ್ತೊಂದು ಗರಿಯಾಗಿದೆ, ಬೆಂಗಳೂರಿನ ಅತ್ಯುತ್ತಮ ಸಣ್ಣ ವಿದ್ಯಾರ್ಥಿ ಶಾಖೆ ಬಹುಮಾನವನ್ನು ಸತತವಾಗಿ ಎರಡು ಬಾರಿ ಪಡೆದು, ಈ ತನಕ ನಾಲ್ಕು ವಿದ್ಯಾರ್ಥಿಗಳು ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕರಾಗಿ ಬಹುಮಾನಿಸಲಾಗಿದ್ದಾರೆ.
ಇದಲ್ಲದೆ ಐಇಇಇ ಕ್ಯಾನ್ ಇತ್ತೀಚೆಗೆ ಕರ್ನಾಟಕ ಪ್ರದೇಶದಲ್ಲಿ ಗರಿಷ್ಠ ಐಇಇಇ ಅಭ್ಯರ್ಥಿಗಳನ್ನು IEEE Xtreme12.0 ಎಂಬ 24 ಗಂಟೆಗಳ ಗ್ಲೋಬಲ್ ಕೋಡಿಂಗ್ ಈವೆಂಟ್ನಲ್ಲಿ,
ಪಾಲ್ಗೊಂಡಿರುತ್ತದೆ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ : ಸಂಸದ ಕ್ಯಾ. ಚೌಟ ಆಗ್ರಹ

ನವದೆಹಲಿ: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕಾವಳಮೂಡೂರು : ತೆಂಗಿನ ಗಿಡ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್...