Thursday, October 19, 2023

ಮಾ: 23 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ವತಿಯಿಂದ ” ಬಲಿದಾನ್ ದಿವಸ್” ಅಂಗವಾಗಿ ಕಾಲ್ನಡಿಗೆ ಜಾಥ

Must read

ಬಂಟ್ವಾಳ:  ಮಾ 19: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇವರ ವತಿಯಿಂದ ಭಗತ್ ಸಿಂಗ್ , ರಾಜ್ ಗುರು, ಸುಖ್ ದೇವ್ ಇವರ ಬಲಿದಾನದ ಸ್ಮರಣಾರ್ಥವಾಗಿ “ಬಲಿದಾನ್ ದಿವಸ್” ಪ್ರಯುಕ್ತ ಮಾ.23 ರಂದು ಬೆಳಿಗ್ಗೆ 9 ಗಂಟೆಗೆ ಬಿ.ಸಿರೇೂಡ್ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೇೂಡಿನ ಸರ್ಕಲ್ ವೃತ್ತದವರೆಗೆ  *ಬೃಹತ್ ಕಾಲ್ನಡಿಗೆ ಜಾಥ* ಹಾಗೂ *ಸಾರ್ವಜನಿಕ ಸಭೆ* ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

More articles

Latest article