



ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಪಾಂಡ್ಯಾರು ದಿ| ರಾಮಚಂದ್ರ ರಾವ್ ಹಾಗು ಪತ್ನಿ ದಿ| ಸುಮಿತ್ರ ಸ್ಮರಣಾರ್ಥ ಮಕ್ಕಳು ಮುದರಂಗಡಿ ಬೆಳ್ಳಿಬೆಟ್ಟಿನಲ್ಲಿವಯಾ ನಂದಿಕೂರು.
*ಬಿ.ಕೆ ರಾಜೀವಿ ಮತ್ತು ಮಕ್ಕಳು ‘ಶ್ರೀ ದೇವಿಪ್ರಸಾದ್’ ಕೂಳೂರು.
*ಸುಮತಿ ಶೆಟ್ಟಿ ಪಾಂಜಗುತ್ತು ಮರಕಡ ಕಾವೂರು ಎಕ್ಕರಾಡಿ ಗಾಂಧಿ ಮೈದಾನದಲ್ಲಿ.
*ಸುಂದರಿ ಪೂಜಾರ್ತಿ ಮತ್ತು ಮಕ್ಕಳು ಕೋಟೆಕಾರ್ ಬೀರಿ ಮಾಡೂರು.
*ನಿತ್ಯಾನಂದ ಭಜನಾ ಮಂದಿರ ಹಳೆಗೇಟು ನಾವೂರು ಬಂಟ್ವಾಳ.
*ಪಡೀಲು ಪೇರ್ಲ ಹತ್ತು ಸಮಸ್ತರು ಬಜಾಲ್ ವಯಾ ಪಡೀಲು.
*ಯಕ್ಷಗಾನ ಬಯಲಾಟ ಸಮಿತಿ ಮತ್ತು ಊರ ಹತ್ತು ಸಮಸ್ತರು ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಬಳಿ.
*ನಿತ್ಯಾನಂದ ಸಾಲ್ಯಾನ್ ‘ಶ್ರೇಯ ಟವರ್ಸ್’ ಮೂಡುಬಿದ್ರಿ.
*ಕೊಳಕೆಬೈಲು ದಿ| ರಾಮಣ್ಣ ಶೆಟ್ಟಿ ಮತ್ತು ದಿ| ಉಮಾವತಿ ಶೆಟ್ಟಿಯವರ ಸ್ಮರಣಾರ್ಥ ಸಚೀಂದ್ರ ಶೆಟ್ಟಿ ಮತ್ತು ಸಹೋದರಿಯರು ಕೊಳಕೆಬೈಲು.
*ಶ್ಯಾಮ ಶೆಟ್ಟಿ ಮತ್ತು ಸಹೋದರರು ಮೇಲೆಕ್ಕಾರು ಹೊಸಮನೆ ಬಡಗ ಎಕ್ಕಾರು ನೀರುಡೆ..
*ಭಾರತ್ ಬೀಡಿ ಶುಭ ಬೀಡಿ ಕಾರ್ಮಿಕರು ಮತ್ತು ಊರ ಹತ್ತು ಸಮಸ್ತರು ನೂಯಿ ಅಡ್ಡೂರು.
*ಏತಮೊಗರು ಕಂದಾವರ ಹತ್ತು ಸಮಸ್ತರು ವಯಾ ಕಿನ್ನಿಕಂಬಳ.






