Tuesday, October 17, 2023

ಪೋಲೀಸರ ಕೊಲೆಯತ್ನ SDPI ಕಾರ್ಯಕರ್ತರ ಬಂಧನ SDPI  ಮೇಲೆ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಆಗ್ರಹ – ವಿಶ್ವ ಹಿಂದೂ ಪರಿಷದ್

Must read

ಬಂಟ್ವಾಳ : ಪೋಲೀಸ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಮೇಲೆ ಕೊಲೆ ಯತ್ನ ಪ್ರಕರಣ ದಲ್ಲಿ ಈಗಾಗಲೇ 10ಕ್ಕೂ ಹೆಚ್ಚು SDPI ಕಾರ್ಯಕರ್ತರ ಬಂಧನವಾಗಿದ್ದು , 2019 ರಲ್ಲಿ ನಡೆದ ಪೋಲೀಸ್ ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಮಾಯಾ ಗ್ಯಾಂಗ್ ಮೂಲಕ ಸಂಚು ನಡೆಸಿ ದುಷ್ಕೃತ್ಯ ನಡೆಸಿದ್ದಾರೆ. ಇದೀಗ ಕುದ್ರೋಳಿ ವಲಯದ ಕಾರ್ಯದರ್ಶಿ ಅಕ್ಬರ್ ಎಂಬುವನ ಬಂಧನದೊಂದಿಗೆ SDPI  ಈ ಕೊಲೆ ಯತ್ನದಲ್ಲಿ ಕೈವಾಡವಿರುವುದು ಸ್ಪಷ್ಟವಾಗಿದೆ. ಆದರಿಂದ ಗ್ರಹ ಇಲಾಖೆ , ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ SDPI  ಮತ್ತು PFI  ಸಂಘಟಣೆಗಳ ಮೇಲೆ ನಿರ್ಬಂಧ ಹೇರಲು ಕ್ರಮ ತೆಗೆದುಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ

More articles

Latest article