ಬಂಟ್ವಾಳ: ಇಲ್ಲಿನ ಕೆಳಗಿನ ವಗ್ಗ ಆಟೋ ಸ್ಯ್ಠಾಂಡ್ ನ ಅಲಂಪುರಿ ಉಮೇಶ್ ಸುವರ್ಣ ರವರು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಅದರ ಮಾಲೀಕ ಪ್ರಕಾಶ್ ಆಚಾರ್ಯ ರಿಗೆ ಒಪ್ಪಿಸಿದ ಘಟನೆ ವಗ್ಗದಲ್ಲಿ ನಡೆದಿದೆ.
ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಎಸ್.ಐ. ಅವಿನಾಶ್ ಅವರು ಇಂದು ಮಧ್ಯಾಹ್ನ ರಿಪೋರ್ಟ್ ಮಾಡಿದ್ದಾರೆ.
ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೋಲೀಸ್...