ಬಂಟ್ವಾಳ: ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಿಸಿರೋಡಿಗೆ ಆಗಮಿಸಿದ್ದ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಇಲ್ಲಿ ನ ನಾಗ ಕ್ಯಾಂಟಿನ್ ನಲ್ಲಿ ಚಹಾ ತಿಂಡಿ ಸೇವಿಸಿ ಸರಳತೆ ಮರೆದರು .
ಈ ದಿನ ಶಾಸಕರ ಹುಟ್ಟು ಹಬ್ಬವೂ ಆಗಿದ್ದು ಕ್ಯಾಂಟಿನಲ್ಲಿದ್ದ ಬಹುತೇಕ ಮಂದಿ ಶಾಸಕರಿಗೆ ಶುಭ ಕೋರಿಸಲದರು .
ಜನಸಮಾನ್ಯರಂತೆ ಕ್ಯಾಂಟೀನ್ ನಲ್ಲಿ ನಿಂತುಕೊಂಡೆ ಚಹಾ ಸೇವಿಸಿರುವುದಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು