ಬಂಟ್ವಾಳ: ಬಂಟ್ವಾಳ ಪ್ರಖಂಡದ ಕೆಂಪುಗುಡ್ಡೆಯ ವಿ. ಹಿ. ಪ. ಭಜರಂಗದಳ ಜಗದಂಬಿಕ ಶಾಖೆ ಕಿನ್ನಿಬೆಟ್ಟು ವತಿಯಿಂದ ಸ್ವಚ್ಛತಾ ಆಂದೋಲನ ನಡೆಯಿತು.
ಈ ಸಂದರ್ಭದಲ್ಲಿ ಹುಲ್ಲು ಸಂಗ್ರಹಿಸಿ ಸ್ಥಳೀಯ ದನಗಳಿಗೆ ನೀಡಲಾಯಿತು. ಈ ಕಾರ್ಯಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಬಂಟ್ವಾಳ: ಬಂಟ್ವಾಳ ಪ್ರಖಂಡದ ಕೆಂಪುಗುಡ್ಡೆಯ ವಿ. ಹಿ. ಪ. ಭಜರಂಗದಳ ಜಗದಂಬಿಕ ಶಾಖೆ ಕಿನ್ನಿಬೆಟ್ಟು ವತಿಯಿಂದ ಸ್ವಚ್ಛತಾ ಆಂದೋಲನ ನಡೆಯಿತು.
ಈ ಸಂದರ್ಭದಲ್ಲಿ ಹುಲ್ಲು ಸಂಗ್ರಹಿಸಿ ಸ್ಥಳೀಯ ದನಗಳಿಗೆ ನೀಡಲಾಯಿತು. ಈ ಕಾರ್ಯಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.