ಬೆಳ್ತಂಗಡಿ: ವಲಯದ ಅರಣ್ಯ ಅಧಿಕಾರಿಯಾಗಿದ್ದಂತಹ ಸುಬ್ಬಯ್ಯ ನಾಯ್ಕ್ ಕಳೆದ 4 ವರ್ಷಗಳಿಂದ ತಾಲೂಕಿಗೆ ತಮ್ಮ ಸೇವೆಯನ್ನು ನೀಡುತಿದ್ದು ಇದೀಗ ವರ್ಗಾವಣೆಗೊಂಡಿದ್ದಾರೆ.
ಸುಬ್ಬಯ್ಯ ನಾಯ್ಕ್ ರವರ ಸ್ಥಾನಕ್ಕೆ ನೂತನ ಅರಣ್ಯಾಧಿಕಾರಿಯಾಗಿ ತ್ಯಾಗರಾಜ್ ಅಧಿಕಾರ ಸ್ವೀಕರಿಸಲಿದ್ದಾರೆ.
ಸೋಮವಾರ ಬೆಳ್ತಂಗಡಿ ಕಛೇರಿಯಲ್ಲಿ ನೂತನ ಅಧಿಕಾರಿ ಅಧಿಕಾರ ಸ್ವೀಕರಿಸಲಿದ್ದಾರೆ.