ಬೆಳಿಗ್ಗೆ 5.30ಕ್ಕೆ ಹಿಂದೂ ಯುವಸೇನೆ ಘಟಕ ಕಟೀಲು ಪಾದಯಾತ್ರೆ ಸ್ಥಳ ಸುರತ್ಕಲ್, ಮಂಗಳೂರು
ಬೆಳಿಗ್ಗೆ 8.30 ಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನ ಕಾರ್ಯಕ್ರಮ ಅಳದಂಗಡಿ – ಬೆಳ್ತಂಗಡಿ
ಬೆಳಿಗ್ಗೆ 10 ಗಂಟೆಗೆ ಭಜನೋತ್ಸವ ಹನುಮಗಿರಿ ಸುಳ್ಯ
ಬೆಳಿಗ್ಗೆ 11 ಗಂಟೆಗೆ ಉಪ್ಪಿನಂಗಡಿ ಗಾಣಿಗ ಸಭಾ ಭವನ ಉದ್ಘಾಟನಾ ಸಮಾರಂಭ
ಮಧ್ಯಾಹ್ನ 1 ಗಂಟೆಗೆ ಹಿರಿಯಡಕ ಖಾಸಗಿ ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಗೆ ತಲ್ಲೂರು ನೂತನ ಮುರ್ತೆದಾರರ ಸಭಾ ಭವನ ಭೇಟಿ
ಮಧ್ಯಾಹ್ನ 3.30 ಕ್ಕೆ ಉಡುಪಿ ಅಯ್ಯಪ್ಪ ಶೋಭ ಯಾತ್ರೆ
ಸಂಜೆ 5 ಕ್ಕೆ ಬಂಟ್ವಾಳ ಅಮ್ಟೂರು ದೇವಮಾತಾ ಸಭಾ ಭವನ ಉದ್ಘಾಟನೆ
ಸಂಜೆ 6ಕ್ಕೆ ಕಲ್ಲಡ್ಕ ಶ್ರೀರಾಮ ವಿಧ್ಯಾ ಕೇಂದ್ರ ಕ್ರೀಡೋತ್ಸವ
ರಾತ್ರಿ 8ಕ್ಕೆ ಸೋಮೇಶ್ವರ ಫ್ರೆಂಡ್ಸ್ ಸರ್ಕಲ್ ಕೊಲ್ಯದ 51 ನೇ ವಾರ್ಷಿಕೋತ್ಸವಕ್ಕೆ ಭೇಟಿ ನೀಡಲಿದ್ದಾರೆ.