ಬಂಟ್ವಾಳ: ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ವಿಟ್ಲದ ಮಾಜಿ ಶಾಸಕರಾದ ಕ. ಪದ್ಮನಾಭ ಕೊಟ್ಟಾರಿ, ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾದ ಯೋಗೀಶ್ ಭಟ್, ಬಾಲಭವನದ ಮಾಜಿ ಅಧ್ಯಕ್ಷರಾದ ಸುಲೋಚನ ಜಿ.ಕೆ. ಭಟ್ ದವಳಗಿರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಅಡ್ಯನಡ್ಕ: ಅಡ್ಯನಡ್ಕದ ವಾರಣಾಶಿ ತೋಟದಲ್ಲಿ ಇದೇ ಫೆಬ್ರವರಿ 29 ಮತ್ತು ಮಾರ್ಚ್ 1ರಂದು ವಾರಣಾಶಿ ಸಾವಯವ ಫಾರ್ಮ್ಸ್ ಮತ್ತು ಬೆಂಗಳೂರಿನ ಅಜ್ಜಿಮನೆ ಈವೆಂಟ್ ಸೊಲ್ಯೂಶನ್ಸ್ ಸಹಯೋಗದೊಂದಿಗೆ ದೈಹಿಕ -ಮಾನಸಿಕ ತಂದುರುಸ್ತಿಯ ’ಜಟಕಾ’ ಉತ್ಸವವನ್ನು ನಡೆಸಲಿದೆ.
ಈ...