ಬಂಟ್ವಾಳ: ಶ್ರೀವಿಷ್ಣು ಮೂರ್ತಿ ನಾವೂರೇಶ್ವರ ದೇವಸ್ಥಾನ ನಾವೂರು ಇದರ ಜೀರ್ಣೋದ್ಧಾರ ದ ಅಂಗವಾಗಿ ಬಂಟ್ವಾಳ ನಾವೂರು ಶ್ರೀ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಯ (ಎ) ಮತ್ತು (ಬಿ) ಒಕ್ಕೂಟದ ವತಿಯಿಂದ ಶ್ರಮದಾನ ನಡೆಸಿದರು.
ಬಂಟ್ವಾಳ: ತುಳುನಾಡಿನ ಆಚರಣೆಗಳಲ್ಲಿ ಸಾಕಷ್ಟು ಉತ್ತಮ ಅಂಶಗಳಿದ್ದು ಈ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವುದು ಯುವಜನತೆಯ ಕರ್ತವ್ಯ ಎಂದು ತುಳು ಸಾಹಿತಿ ಹಾಗೂ ಸಂಘಟಕ ಮಹೇಂದ್ರನಾಥ ಸಾಲೆತ್ತೂರು ಹೇಳಿದರು.
ಬಂಟ್ವಾಳ ಕಾಮಾಜೆಯ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ...