ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವಧಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯಿ ದೈವದ ನೇಮೋತ್ಸವ ನಡೆಯಿತು.
ಮಡಿಕೇರಿ : ಕಡಮೆಯಾಗದ ವರುಣನ ಆರ್ಭಟ. ಕೊಟ್ಟೂರು ಸಮೀಪ ಸೇತುವೆ ಮೇಲೆಯೇ ತುಂಬಿ ಹರಿಯುತ್ತಿರುವ ನದಿನೀರು. ಜೀಪ್ ನಲ್ಲಿ ಅತ್ತಿಂದಿತ್ತ ಸಾಗಬೇಕಾದ ಪರಿಸ್ಥಿತಿ. ಸಚಿವರು ಜೀಪ್ ಮೂಲಕ ಭಾಗಮಂಡಲ ತಲುಪಬೇಕಾದ ಪರಿಸ್ಥಿತಿ ಇದೆ....